ನೀವು
ಆಸ್ಥೆಯಿಂದ ಆಶಿರ್ವದಿಸುತ್ತಿದ್ದಿರಲ್ಲ ಅದುವೇ ಕರ್ನಾಟಕದ ಅತಿ ದೊಡ್ಡ ಗಣಿ ಹಗರಣದ
ರೂವಾರಿ. ಆತ ಹೊರಗಿದ್ದಾಗ ನಿಮ್ಮನ್ನು ಬಳ್ಳಾರಿಗೆ ಕರೆದು ಕರೆದು ಚಿನ್ನದ ಕಿರೀಟ
ತೊಡಿಸಿ, ಕೈಗೆ ಛತ್ರಪತಿ ಶಿವಾಜಿಯ ಕಡಗ ನೀಡಿ, ಹಾರ ತುರಾಯಿಗಳ ಮಹಾಭಿನಂದನೆ ಗೈದ. ಪಾಪ
ಗಣಿ ಕುಣಿಕೆ ಕೊರಳಿಗೆ ಸುತ್ತಿಕೊಂಡಿತು ಜೈಲು ಪಾಲಾದ, ಅನಂತರ ಒಮ್ಮೆಯಾದರೂ ಅವನ ಬಗ್ಗೆ
ಚಕಾರ ಹೊರಡಿಸಿದೀರಾ? ಗಣಿ ಅಕ್ರಮದಲ್ಲಿ ಕೇವಲ ಜನಾರ್ಧನ ರೆಡ್ಡಿ ಮಾತ್ರವಲ್ಲ ನೀವೆಲ್ಲರೂ
ಪಾಲುದಾರರೆ!
- ವಿಪ್ರವಿಶ್ವತ್(ವಿಶ್ವಾಸ್ ಭಾರದ್ವಾಜ್)
{18 ಅಕ್ಟೋಬರ್ 2012ರಂದು ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಕುರಿತಾಗಿ ಫೇಸ್ಬುಕ್ನಲ್ಲಿ ಟೀಕಿಸಿದ ಸಾಲು}
- ವಿಪ್ರವಿಶ್ವತ್(ವಿಶ್ವಾಸ್ ಭಾರದ್ವಾಜ್)
{18 ಅಕ್ಟೋಬರ್ 2012ರಂದು ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಕುರಿತಾಗಿ ಫೇಸ್ಬುಕ್ನಲ್ಲಿ ಟೀಕಿಸಿದ ಸಾಲು}
No comments:
Post a Comment