Friday 8 May 2015

ಧರ್ಮದ ವ್ಯಾಖ್ಯಾನಕ್ಕೆ ನೆತ್ತರ ಹೊಳೆ

ಧರ್ಮ ರಕ್ಷಣೆಗೆ ಯುದ್ಧ ಅನಿವಾರ್ಯ..
ಶಾಂತಿ ಸ್ಥಾಪನೆಗೆ ಸಮರವೇ ಪರಿಹಾರ..
ಶಾಂತಿ ಪ್ರತಿಷ್ಠಾಪನೆಯೇ ಧರ್ಮದ ಮೂಲಧ್ಯೇಯ
ಧರ್ಮದ ವ್ಯಾಖ್ಯಾನಕ್ಕೆ ರಣರಂಗದಲ್ಲಿ ನೆತ್ತರ ಹೊಳೆ ಹರಿಯಲೇಬೇಕು..

No comments:

Post a Comment