ದಯವಿಟ್ಟು ದೇಶವನ್ನು ಮಾರಬೇಡಿ.. ಪ್ಲೀಸ್
***
ನಾಯಕರು ಸಾವಿರ ಜನ ಬದಲಾದರೂ ತೊಂದರೆ ಇಲ್ಲ; ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯದಿದ್ದರೆ ಸಾಕು..
***
ಜೀವನ ಪ್ರತಿಯೊಬ್ಬರಿಗೂ ಅತ್ಯುತ್ತಮ ಸ್ನೇಹಿತನಾಗಬಲ್ಲ ಅಗೋಚರ ಗುರು..
ಕೆಲವರು ಅವನನ್ನು ಗೌರವಿಸ್ತಾರೆ, ಕೆಲವರು ಅವನ ಕಂಡರೆ ಭಯ ಪಡ್ತಾರೆ, ಮತ್ತೆ ಕೆಲವರು ಅವನ ಬಗ್ಗೆ ವಿಪರೀತ ಭಕ್ತಿ ತೋರಿಸ್ತಾರೆ.. ಅವನಿಗೆ ಬೇಕಿರೋದು ಭಯವೋ, ಗೌರವವೋ, ಭಕ್ತಿಯೋ, ಆರಾಧನೆಯೋ ಅಲ್ಲ..
ಅವನನ್ನು ಸ್ನೇಹದಿಂದ ಕಾಣಿ; ಸಾಧ್ಯವಾದಷ್ಟು ಆಸ್ಥೆಯಿಂದ ಅವನನ್ನು ಪ್ರೀತಿಸಿ.. ನಿಮಗೆ ಅವನಿಂದ ಮರಳಿ ಅದೇ ಸಿಗುತ್ತದೆ..
***
ನಾಯಕರು ಸಾವಿರ ಜನ ಬದಲಾದರೂ ತೊಂದರೆ ಇಲ್ಲ; ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯದಿದ್ದರೆ ಸಾಕು..
***
ಜೀವನ ಪ್ರತಿಯೊಬ್ಬರಿಗೂ ಅತ್ಯುತ್ತಮ ಸ್ನೇಹಿತನಾಗಬಲ್ಲ ಅಗೋಚರ ಗುರು..
ಕೆಲವರು ಅವನನ್ನು ಗೌರವಿಸ್ತಾರೆ, ಕೆಲವರು ಅವನ ಕಂಡರೆ ಭಯ ಪಡ್ತಾರೆ, ಮತ್ತೆ ಕೆಲವರು ಅವನ ಬಗ್ಗೆ ವಿಪರೀತ ಭಕ್ತಿ ತೋರಿಸ್ತಾರೆ.. ಅವನಿಗೆ ಬೇಕಿರೋದು ಭಯವೋ, ಗೌರವವೋ, ಭಕ್ತಿಯೋ, ಆರಾಧನೆಯೋ ಅಲ್ಲ..
ಅವನನ್ನು ಸ್ನೇಹದಿಂದ ಕಾಣಿ; ಸಾಧ್ಯವಾದಷ್ಟು ಆಸ್ಥೆಯಿಂದ ಅವನನ್ನು ಪ್ರೀತಿಸಿ.. ನಿಮಗೆ ಅವನಿಂದ ಮರಳಿ ಅದೇ ಸಿಗುತ್ತದೆ..
No comments:
Post a Comment