Sunday 9 November 2014

ಕಾದಂಬರಿ ಕಾವೇರಿಸಿಕೊಳ್ತಿದೆ

ವೆಂಕಟರಮಣ ಐತಾಳರ ರಣತಂತ್ರದ ಫಲವಾಗಿ ಗೆದ್ದವರು ಆ ರಾಜ್ಯದ ಅಷ್ಟೂ ೨೪ ಜನ ಸಂಸದರು.. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಐತಾಳರ ವಿರುದ್ಧ ತಿರುಗಿ ಬಿದ್ದಿದ್ದಾರೆ.. ಷಡ್ಯಂತ್ರವೊಂದರ ಮಾರಾಮೋಸ ರಚನೆಯಾಗತೊಡಗಿದೆ... ಐತಾಳರ ದತ್ತುಮಗ ಸಮರ್ಥ ವಿಕ್ರಮ ಪ್ರವೀರ ಐತಾಳರ ಉತ್ತರಾಧಿಕಾರಿ ಆಗ್ತಾನಾ..? ಮುಂಬರುವ ಚುನಾವಣೆಯಲ್ಲಿ ದೇಶದ ರಾಜಕೀಯದ ಸ್ಥಿತಿ ಪಲ್ಲಟಗೊಳ್ಳುತ್ತದಾ..? ಹೊಸ ಮನ್ವಂತರದ ಬುನಾದಿ ಹಾಕುತ್ತಿರುವವರಾರು..? ಕಿಂಗ್ ಮೇಕರ್ ಐತಾಳರ ಮುಂದಿನ ರಾಜಕೀಯ ನಡೆ ಏನು..? ರಾಜ್ಯದ ಸಂಚಲನಾತ್ಮಕ ಪತ್ರಿಕೆಯೊಂದರ ಸಂಪಾದಕ ಸಮರ್ಥ ವಿಕ್ರಮ ಪ್ರವೀರ (ಸನ್ನಿ) ರಾಜಕೀಯ ರಂಗಪ್ರವೇಶ ಮಾಡ್ತಾನಾ..? ಸನ್ನಿಯ ಆತ್ಮ ಬಂಧು ಶಶಾಂಕ್ ಆರಾಧ್ಯನ ಅಸಲಿಯತ್ತೇನು..? ಐತಾಳರಂತಹ ಚಾಣಾಕ್ಯನ ಬದ್ದ ವಿರೋಧಿ ಪ್ರಭಾಕರ ಈಡಿಗನ ಮಾಟ ಎಷ್ಟರ ಮಟ್ಟಿಗೆ ಸಫಲವಾಗುತ್ತದೆ..? (ಕಾಯ್ತಿರಿ ಗೆಳೆಯರೇ ಕಾದಂಬರಿ ಕಾವು ಪಡೆದುಕೊಳ್ಳುತ್ತಿದೆ)

No comments:

Post a Comment