Sunday 9 November 2014

ನಾನೇಕೆ ಸತ್ತೆ?

ಕೆಲ ವರ್ಷಗಳ ಹಿಂದೆ..
ಸಾಗರದಲ್ಲಿ ನಾಟಕಕಾರ ಪ್ರಸನ್ನ ಬರೆದ "ಕೊಂದವರು ಯಾರು?" (ಗಾಂಧಿ ಹತ್ಯೆಯ ವಿಷಯದಲ್ಲಿ) ನಾಟಕ ಪ್ರದರ್ಶನವಿತ್ತು..
ಎಡಪಂಥೀಯ ಧೋರಣೆಯ ಬುದ್ದಿ ಜೀವಿಗಳು ಆ ನಾಟಕಕ್ಕೆ ಹೈಪ್ ಕೊಟ್ಟು, ವಿಚಾರ, ವಿಮರ್ಷೆ ಮಾಡಿದ್ರು..ಅದಕ್ಕೆ ಸಾಕಷ್ಟು ಪ್ರಚಾರವೂ ಸಿಕ್ಕಿತು..
ಇದು ಅರಿವಿಗೆ ಬರ್ತಿದ್ದ ಹಾಗೆ ನಮ್ಮ ಬಲಪಂಥೀಯ ನಾಯಕರೊಬ್ಬರ ತಲೆಯಲ್ಲಿ ಐಡಿಯಾವೊಂದು ಹೊಳೆಯಿತು..
"ಅವ್ರು ಕೊಂದವ್ರು ಯಾರು? ಅಂತ ನಾಟಕ ಮಾಡಿದ್ರೆ, ನಾವು ಒಂದು ನಾಟಕ ಮಾಡಿಸಣ ಬಿಡ್ರಲೇ" ಅಂದ್ರು..
ನಾಟಕದ ಟೈಟಲ್ ಎಂಥ ಅಂತ ಕೇಳಿದ್ರೆ....?
-
-
-
-
-

"ನಾನೇಕೆ ಸತ್ತೆ..?"

No comments:

Post a Comment