ಕುರುಕ್ಷೇತ್ರದ ರಣಭೂಮಿಯಲ್ಲಿ ಶ್ವೇತ ಕುದುರೆಗಳ ಜೀನು ಹಿಡಿದ ಮಹಾಭಾರತದ ಡ್ರೈವರ್ ಶ್ರೀಕೃಷ್ಣ ಪರಮಾತ್ಮ ಹೇಳಿದ್ದು..
‘ನಿಮಿತ್ತ ಮಾತ್ರಂ ಭವ'
(ಎಲ್ಲವೂ ನಂದೇ ಆಯೋಜನೆ..ಇದು ಹೀಗೀಗೇ ಆಗ್ಬೇಕು ಅಂತ ಮೊದ್ಲೇ ಪ್ಲಾನ್
ಮಾಡಿಟ್ಟಿದ್ದೀನಿ.. ನೀನು ಜಸ್ಟ್ ನೆಪ ಅಷ್ಟೇ ಬಡ್ಡಿ ಮಗನೇ, ನಾನ್ ಹೇಳಿದ್ ಹಾಗೆ ಕೇಳು)
---------------------------
ಗಾಂಢೀವ ಹಿಡಿದು ಡಿಪ್ರೆಸ್ಡ್ ಆಗಿದ್ದ ಅರ್ಜುನ ವೇಕ್ ಅಪ್ ಆಗಿ ಉತ್ತರಿಸಿದ್ದು..
‘ಕರಿಷ್ಯ ವಚನಂ ತವಾ’
(ಆಯ್ತು ಮಾರಾಯ, ನೀನ್ ಈಗ ಸಿಟ್ ಮಾಡ್ಕೋ ಬ್ಯಾಡ.. ನೀ ಹೇಳಿದ್ ಹಾಗೆ ಕೇಳ್ತೀನಿ..ಈಗ ಸಮಾಧಾನನಾ..?)
No comments:
Post a Comment